HSTR KANNADA FREE MOCK TEST 1 | ಐಚ್ಚಿಕ ಕನ್ನಡ | ಶಾಸನ ಸಾಹಿತ್ಯ | by Sanju sir

Check your proficiency level in Test

ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳು:-

  • ಆತ್ಮೀಯ ಸ್ಪರ್ಧಾರ್ಥಿಗಳೇ, ಪರೀಕ್ಷೆಯು ಒಟ್ಟು 20 ಪ್ರಶ್ನೆಗಳು ಹಾಗೂ 20 ಅಂಕಗಳನ್ನು ಒಳಗೊಂಡಿರುತ್ತದೆ.
  • ಪರೀಕ್ಷೆಗೆ ತೆಗೆದುಕೊಳ್ಳಬೇಕಾದ ಸಮಯ 15 ನಿಮಿಷಗಳು
  • ಪರೀಕ್ಷೆ ಮುಗಿದ ನಂತರ ಎಲ್ಲ ಸರಿ ಉತ್ತರಗಳನ್ನು ಒಂದು ನೋಟ್ಸ್‌ ನಲ್ಲಿ ಬರೆದು ಚೆನ್ನಾಗಿ ಓದಿಕೊಳ್ಳಬೇಕು. 

Paper Details:

 Free Test Series
ಟೆಸ್ಟ್‌ ನಲ್ಲಿ ಇರುವ ವಿಷಯಗಳು
1. DIRECTIONS for the questions: Out of the four alternatives suggested select the one which best expresses the same sentence in Indirect Speech. The test contain all types of questions. These Tests Preferably for KTET/GPSTR/HSTR Exams) KTET Psychology Free Mock Test

Total: 20 Marks

  • Its multiple-choice question papers
  • Each question carries 1 mark.

How to attend the test? Instructions to attend the test.

  1. ಎಲ್ಲ ಪ್ರಶ್ನೆಗಳನ್ನು ಉತ್ತರಿಸಿದ ಬಳಿಕ Submit ಮೇಲೆ ಕ್ಲಿಕ್ ಮಾಡಿ ನೀವು ಪಡೆದ ಅಂಕಗಳನ್ನು ತಿಳಿಯಿರಿ.
  2. ನೀವು ಗಳಿಸಿದ ಅಂಕಗಳನ್ನು ನೋಡಬಹುದು ಹಾಗೂ ಸ್ಕ್ರೋಲ್‌ ಮಾಡಿದಾಗ ನೀವು ನೀಡಿದ ಸರಿ / ತಪ್ಪು ಉತ್ತರವನ್ನು ಅಲ್ಲೆ ನೀಡಲಾಗಿರುತ್ತದೆ.

ಈಗ ಕೆಳಗಿನ ಬಟನ್ (Attend Test) ಮೇಲೆ ಕ್ಲಿಕ್ ಮಾಡಿ ಟೆಸ್ಟನ್ನು ಅಟೆಂಡ್ ಮಾಡಿ. Good Luck

Click on the Next button to attend the test Series. 👇👇👇

(1) ಹಲ್ಮಿಡಿ ಶಾಸನದ ಭಾಷೆ ಪೂರ್ವ ಹಳಗನ್ನಡ ಎಂದು ಹೇಳಿದವರು?
1. ನರಸಿಂಹಾಚಾರ್
2. ವೇಣುಗೋಪಾಲ
3. ಎಂ ಕೃಷ್ಣಮೂರ್ತಿ
4. ಪ್ರಭುಶಂಕರ ದೇಸಾಯಿ


(2) ತ್ರಿಪದಿಯನ್ನು ಕನ್ನಡ ಛಂದಸ್ಸಿನ ತಾಯಿಬೇರು ಎಂದು ಕರೆದವರು
1. ರಂ.ಶ್ರೀ ಮುಗುಳಿ
2. ದ.ರಾ ಬೇಂದ್ರೆ
3. ಡಿ.ಎಸ್‌ ಕರ್ಕಿ
4. ಕುವೆಂಪು


(3) ಗಂಗಾಧರಂ ಶಾಸನವನ್ನು ಮೊದಲು ಓದಿದವರು
1. N ವೆಂಕಟರಮಣಯ್ಯ
2. ವೆಂಕಟಸುಬ್ಬಯ್ಯ
3. ಆರ್‌ ನರಸಿಂಹಾಚಾರ
4. ಬಿ.ಎಲ್‌ ರೈಸ್‌


(4) ಕನ್ನಡದಲ್ಲಿ ಗದ್ಯ-ಪದ್ಯಾತ್ಮಕವಾದ ಏಕೈಕ ಶಾಸನವೆಂದು ಯಾವ ಶಾಸನವನ್ನು ಗುರುತಿಸುತ್ತಾರೆ.
1. ಜೀನವಲ್ಲಭನ ಶಾಸನ
2. ಕುರ್ಕ್ಯಾಲ ಶಾಸನ
3. ಶ್ರವಣಬೆಳಗೊಳ ಶಾಸನ
4. ಹಲ್ಮಿಡಿ ಶಾಸನ


(5) ನವಿಲೆ ನಾಡಿನ ದೇಕಬ್ಬೆಯ ವ್ಯಕ್ತಿತ್ವದ ಚಿತ್ರಣವಿರುವ ಶಾಸನ
1. ಬೆಳತೂರು ಶಾಸನ
2. ಶ್ರವಣಬೆಳಗೊಳ
3. ಅರ್ಜುನವಾಡ ಶಾಸನ
4. ಮಾವಳಿ ಶಾಸನ


(6) ಕುಲಮುದ್ದನ ಹೋರಾಟ, ಪರಾಕ್ರಮ ತಿಳಿಸುವ ಶಾಸನ
1. ಮಾವಳಿ ಶಾಸನ
2. ಆತಕೂರು ಶಾಸನ
3. ಐಹೊಳೆ ಶಾಸನ
4. ಅರ್ಜುನವಾಡ ಶಾಸನ

(7) ಬಸವಣ್ಣನ ವಂಶಾವಳಿ ತಿಳಿಸುವ ಶಾಸನ –
1. ಶ್ರವಣಬೆಳಗೊಳ
2. ಅರ್ಜುನವಾಡ ಶಾಸನ
3. ಮಾವಳಿ ಶಾಸನ
4. ಬೆಳತೂರು ಶಾಸನ

(8) ದಾನಚಿಂತಾಮಣಿ ಅತ್ತಿಮಬ್ಬೆಯ ಕುರಿತಾದ ಶಾಸನ
1. ಲಕ್ಕುಂಡಿ ಶಾಸನ
2. ಆತಕೂರು ಶಾಸನ
3. ಐಹೊಳೆ ಶಾಸನ
4. ಅರ್ಜುನವಾಡ ಶಾಸನ

(9) ರನ್ನನಿಂದ ‘ಅಜಿತನಾಥ ಪುರಾಣವನ್ನು ಅತ್ತಿಮಬ್ಬೆ ಬರೆಸಿದಳೆಂಬುದು ಈ ಶಾಸನದಿಂದ ತಿಳಿದು ಬರುತ್ತದೆ.
1. ಮಾವಳಿ ಶಾಸನ
2. ಆತಕೂರು ಶಾಸನ
3. ಲಕ್ಕುಂಡಿ
4. ಅರ್ಜುನವಾಡ ಶಾಸನ

(10) ಹೊಯ್ಸಳ ವಂಶದ ವರ್ಣನೆಯನ್ನು ಒಳಗೊಂಡಿರುವ ಶಾಸನ
1. ಚಂದ್ರವಳ್ಳಿ ಶಾಸನ
2. ಬೆಲೂರು ಶಾಸನ
3. ಲಕ್ಕುಂಡಿ
4. ಅರ್ಜುನವಾಡ ಶಾಸನ

(11) ಕರ್ನಾಟಕದ ಪ್ರಪ್ರಥಮ ಸಂಸ್ಕೃತ ಶಾಸನ
1. ಚಂದ್ರವಳ್ಳಿ ಶಾಸನ
2. ಬೆಲೂರು ಶಾಸನ
3. ಲಕ್ಕುಂಡಿ
4. ಕುವರ ಲಕ್ಷ್ಮಣನ ಶಾಸನ

(12) ಈ ಕೆಳಗಿನವುಗಳಲ್ಲಿ ಯಾವುದು ದಾನ ಶಾಸನವಲ್ಲ?
1. ವಡ್ಡರ್ಸೆ ಶಾಸನ
2. ಬೆಳ್ಮಣ್ಣು ತಾಮ್ರಶಾಸನ
3. ಹಲ್ಮಿಡಿ ಶಾಸನ
4. ಬೆಳತೂರು ಶಾಸನ

(13) ಕನ್ನಡದ ತಾಮ್ರ ಶಾಸನಗಳಲ್ಲಿ ಪ್ರಪ್ರಥಮ ಶಾಸನ
1. ಬೆಳ್ಮಣ್ಣು ತಾಮ್ರ ಶಾಸನ
2. ಮುಮ್ಮಡಿ ಗೋವಿಂದನ ತಾಮ್ರ ಶಾಸನ
3. ಬಾರಕೂರು ಶಾಸನ
4. ಈ ಮೇಲಿನ ಯಾವುದು ಅಲ್ಲ

(14) ಮಯೂರವರ್ಮನ ಚಂದ್ರವಳ್ಳಿಯ ಶಾಸನದ ಭಾಷೆ ಯಾವುದು?
1. ಸಂಸ್ಕೃತ
2. ಪಾಳಿ
3. ಪ್ರಾಕೃತ
4. ಕನ್ನಡ

(15) ಬೆಳ್ಮಣ್ಣು ತಾಮ್ರ ಶಾಸನವನ್ನು ಬೆಳಕಿಗೆ ತಂದವರು –
1. ಡಾ|| ಪಿ ಗುರುರಾಜ್ ಭಟ್ಟರು.
2. ಜಾನ ಪ್ಲಿಟ್‌
3. ಡಾ. ಎಂ. ಎಚ್. ಕೃಷ್ಣ
4. ಆರ್‌ ನರಸಿಂಹಾಚಾರ್

(16) ಹಿಲ್ಮಿಡಿ ಶಾಸನ ಯಾವ ಲಿಪಿಯಲ್ಲಿದೆ?
1. ಖುರೋಷ್ಠಿ
2. ವಟ್ಟೆಮಿತ್ತು
3. ಬ್ರಾಹ್ಮಿ
4. ಸಿಂದೂ ಲಿಪಿ

(17) ಕಪ್ಪೆ ಅರೆ ಭಟ್ಟನ ಶಾಸನದ ಕನ್ನಡ ಯಾವ ಅವಸ್ಥೆಯದು?
1. ಪೂರ್ವದ ಹಳಗನ್ನಡ
2. ಹಳಗನ್ನಡ
3. ನಡುಗನ್ನಡ
4. ಹೊಸಗನ್ನಡ

(18) ಹಲ್ಮಿಡಿ ಶಾಸನವನ್ನು ಸಂಶೋದಿಸಿ ಪ್ರಕಟಿಸಿದವರು.
1. ಆರ್‌ ನರಸಿಂಹಾಚಾರ್‌
2. ಡಾ. ಎಂ. ಎಚ್. ಕೃಷ್ಣ
3. ಜಾನ್‌ ಪ್ಲೀಟ್‌
4. ಡಾ|| ಪಿ ಗುರುರಾಜ್ ಭಟ್ಟರು.

(19) ಐಹೊಳೆ ಶಾಸನ ರಚಿಸಿದ ಇಮ್ಮಡಿ ಪುಲಕೇಶಿ ಆಸ್ಥಾನದ ಕವಿ
1. ಕೀರ್ತಿವರ್ಮ
2. ರವಿಕೀರ್ತಿ
3. ಎರವಮ್ಮ
4. ಜೀನವಲ್ಲಭ

(20) ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನದ ಪ್ರಾಕಾರದಲ್ಲಿ ಪಶ್ಚಿಮದ ಕಡೆ ಕಂಬದಲ್ಲಿರುವ ಶಾಸನ
1. ಚಂದ್ರವಳ್ಳಿ ಶಾಸನ
2. ಬೆಲೂರು ಶಾಸನ
3. ಲಕ್ಕುಂಡಿ
4. ಕುವರ ಲಕ್ಷ್ಮಣನ ಶಾಸನ